ಪ್ರೀತಿ ನದಿಯಲ್ಲಿ ಹರಿಯುತ್ತಾ.. ಭೋರ್ಗರೆವ ಭಾವ ಜಲಪಾತದಲ್ಲಿ ಹಾರುತಾ.. ಹುಣ್ಣೆಮೆ ಚಂದ್ರನಿಗೆ ಉಕ್ಕುವ ಕಡಲ ಮೀನು..
ಶುಕ್ರವಾರ, ಜೂನ್ 7, 2013
ಗುಡಿ ಗೋಪುರಗಳ ಅರಿವಿಲ್ಲ ಭಯದ ಭಕ್ತಿ ಬೇಡುವೆಯೇನು ಕಲ್ಲ ಮೇಲೆ ಪ್ರೀತಿ ಬಾರದು ಅಂತರಂಗ ಧ್ಯಾನಕ್ಕೆ ಒಲಿಯದ ದೇವರು ನೀನು ಪೂಜಿಸಿ, ಸುತ್ತಿಸುವ ಕಲೆ ಬಲ್ಲೆನೇನು ಸಾಕ್ಷಾತ್ಕರಿಸಿ ಒಲಿಸಿಕೊ ನನ್ನದೂ ಕಲ್ಲು ಹೃದಯವೇ
ಕಲ್ಲು ದೇವರಿಗೆ ಸುತ್ತಿ, ಎರೆದು, ಮೂಡಿಸಿ, ಬೆಳಗಿ ಸಾಕಾಗಿ ಹೋಯಿತು ನಮಗೂ. ಸರಿಯಾಗಿ ಎದುರೇಟು ಕೊಟ್ಟಿದ್ದೀರಾ, ಪರಮಾತ್ಮ ಕೇಳಿಸಿಕೋ...
ಪ್ರತ್ಯುತ್ತರಅಳಿಸಿhttp://badari-poems.blogspot.in/