"ಅಪೂರ್ಣರಘುನಂದನ"
ಚಿಂತೆ ಸಂಪಿಗೆ ಮುಡಿದಳು
ರಾಮ ನಾಮದ ಘಾಟು ಗಮಲು ಒಡಲಲ್ಲಿ
ಗೆದ್ದವನಿಗೆ ಉಡುಗೊರೆಯಾದಳು
ಗೆಲುವುದೊಂದೇ ಗೊತ್ತು ಅವಕ್ಕೆ
ವಿರಹ ತಣಿಸದ
ಮೋಹದ ಗಂಡನಾಗಿ ಉಳಿದ
ಯಾವುದೋ ಯುಗದಲ್ಲಿ
ಯಾರದೋ ಅಶೋಕವನದಲ್ಲಿ
ಯಾರಿಗಾಗಿ ಶೋಕಿಸಿದಳು ಸೀತೆ..
-ಹರವು ಸ್ಫೂರ್ತಿಗೌಡ
ಚಿಂತೆ ಸಂಪಿಗೆ ಮುಡಿದಳು
ರಾಮ ನಾಮದ ಘಾಟು ಗಮಲು ಒಡಲಲ್ಲಿ
ಗೆದ್ದವನಿಗೆ ಉಡುಗೊರೆಯಾದಳು
ಗೆಲುವುದೊಂದೇ ಗೊತ್ತು ಅವಕ್ಕೆ
ವಿರಹ ತಣಿಸದ
ಮೋಹದ ಗಂಡನಾಗಿ ಉಳಿದ
ಯಾವುದೋ ಯುಗದಲ್ಲಿ
ಯಾರದೋ ಅಶೋಕವನದಲ್ಲಿ
ಯಾರಿಗಾಗಿ ಶೋಕಿಸಿದಳು ಸೀತೆ..
-ಹರವು ಸ್ಫೂರ್ತಿಗೌಡ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ